ಗಣಿಯೊಳಗೆ ಚಿನ್ನವಿದೆ, ಮಣ್ಣೂ ಇದೆ,
ಮನದೊಳಗೆ ದೇವರಿದ್ದಾನೆ, ಮಲಿನವೂ ಇದೆ;
ಅಗೆದಷ್ಟು ಸಾಧನೆ, ಕುದಿದಷ್ಟು ವಿವೇಕ,
ಕರಗಿದಷ್ಟು ‘ನಾನು’, ಹೊಳೆದಷ್ಟು ಬೆಳಕು;
“ಅವನು ನನ್ನೊಳಗಿದ್ದಾನೆ” ಎನ್ನುವುದು ಅರಿವಲ್ಲ,
ಮಣ್ಣು ಕರಗಿ ಚಿನ್ನವಾದಾಗ, ಉಳಿಯುವುದೇ ಅವನಲ್ಲವೇ?
~ಮಾಹೆ
Discover more from Hebbar's blog
Subscribe to get the latest posts sent to your email.
