ತಪದ ಬೆಂಕಿಯಲಿ ಬೇಯಬೇಕಿಲ್ಲ,
ಜಪದ ಎಣಿಕೆಯಲಿ ಕಳೆಯಬೇಕಿಲ್ಲ;
“ಕಷ್ಟವ ಕಳೆ” ಎಂದ ಆರ್ತತೆಯಲ್ಲೇ,
“ನನ್ನನ್ನೇ ಕಳೆ” ಎಂದು ಬೇಡುವುದಷ್ಟೇ;
ಮಾಯೆಯ ಬೇರನು ಕೀಳುವ ಪ್ರಾರ್ಥನೆಯಲಿ,
ನಾನು ಕರಗಿದರೆ, ಅವನೇ ಉಳಿಯುವನು.
~ಮಾಹೆ
Discover more from Hebbar's blog
Subscribe to get the latest posts sent to your email.
