ಏಕಾಂತದ ಮೌನದಲಿ ಶಾಂತವೆನಿಸಿದ ಮನ,
ಲೋಕದ ಗದ್ದಲದಲಿ ಉಳಿದರೆ ಅಪ್ಪಟ ಚಿನ್ನ;
ನಿಂದೆ ಬಂದರೂ, ನಷ್ಟ ಕಾಡಿದರೂ,
ನಮ್ಮವರೇ ಮನದಂತೆ ನಡೆಯದಿದ್ದರೂ;
ಅಲುಗದ ಅರಿವೇ ಸಾಧನೆಯ ನಿಜ ಫಲ,
ಪ್ರಪಂಚವೇ ಪರೀಕ್ಷೆ, ಪ್ರತಿಕ್ರಿಯೆಯೇ ಸ್ವಾನುಭವ.
~ಮಾಹೆ
Discover more from Hebbar's blog
Subscribe to get the latest posts sent to your email.
