ದಾರಿ ತಿಳಿಯುವ ಮುನ್ನವೇ ದಿನಗಳು ಸರಿದವು,
ಗುರಿ ಕಾಣುವ ಹೊತ್ತಿಗೆ ಹೆಜ್ಜೆಗಳು ದಣಿದವು;
ಕಳೆದ ಹಾದಿಯ ಲೆಕ್ಕ ವಿಧಿಗಿರಲಿ,
ಉಳಿದ ಹೆಜ್ಜೆಯ ಹೊಣೆ ನಮಗಿರಲಿ;
ಅರ್ಥವಾಗದ ಬದುಕಿಗೆ ಅರ್ಥವ ಹುಡುಕುವುದಲ್ಲ,
ಅರ್ಥಪೂರ್ಣವಾಗಿಸುವುದೇ ಮನುಜ ಜನ್ಮದ ಸಾರ್ಥಕತೆ.
~ಮಾಹೆ
Discover more from Hebbar's blog
Subscribe to get the latest posts sent to your email.
